tag:blogger.com,1999:blog-3392983348147944134.post2396292148626691261..comments2013-12-26T18:52:49.856-08:00Comments on ಅಂತರಂಗ ಮೃದಂಗ: ಭೀಮಸೇನhttp://www.blogger.com/profile/12878234998864406897noreply@blogger.comBlogger5125tag:blogger.com,1999:blog-3392983348147944134.post-81031307116736438262012-02-24T01:30:19.977-08:002012-02-24T01:30:19.977-08:00"ಪರಿಹರಿಸು" ಹಾಗೂ "ಪರಿಹಾರ ಮಾಡು" ..."ಪರಿಹರಿಸು" ಹಾಗೂ "ಪರಿಹಾರ ಮಾಡು" ಇವೆರಡು ರೂಪಗಳಲ್ಲಿ ಬಳಸುತ್ತಾರೆ. 'ಇಸು' ಪ್ರತ್ಯಯ ಸೇರಿಸುವಾಗ ಧಾತು ಮೂಲರೂಪದಲ್ಲೇ ಇರಬೇಕು ಎಂದು ನನ್ನ ಅನಿಸಿಕೆ. ಯಾಕೆಂದರೆ 'ಕಾಣು+ಇಸು=ಕಾಣಿಸು, ಮಾಡು+ಇಸು=ಮಾಡಿಸು, ದರ್ಶ+ಇಸು=ದರ್ಶಿಸು, ಕಳುಹು+ಇಸು=ಕಳುಹಿಸು' ಇತ್ಯಾದಿಗಳಲ್ಲೆಲ್ಲ ಹಾಗೇ ಬಳಸುತ್ತಿದ್ದೇವೆ. ಪರಿಹಾರ ಇದು ಧಾತುವಿನಿಂದ ಸಾಧಿತಪದ. ಸಂಸ್ಕೃತದಲ್ಲಿ 'ಪರಿಹರ' ಎಂಬುದು 'ಪರಿ' ಉಪಸರ್ಗ ಪೂರ್ವಕ 'ಹರ-ಹರತಿ' ಧಾತು. ಹಾಗಾಗಿ ಸವರಣೆ ಅವಶ್ಯಕವೆಂದು ನನ್ನ ಭಾವನೆ. ಯಾವುದಕ್ಕೂ ಬಲ್ಲವರಿಂದೊಮ್ಮೆ ಕೇಳಿದರೆ ಒಳ್ಳಿತು:-)<br /> <br />ಶಿವನಾ ಸ್ತೋತ್ರದೆ ವಾಣಿಗೇಕೆ ನತಿಯುಂ(!) ಪದ್ಯಂಗಳಲ್ಲೆಂದು ನಾಂ<br />ಕವಿಯಾಗಿಂ ಲಘುದೋಷದಿಂದೆ ಬರೆಯಲ್ ಲೋಕಂಗಡೊಪ್ಪಿರ್ಕೆ ದಲ್!<br />ಸವಿಯಂ ನೋಡದೆ ವಾಕ್ಯದೋಷಗಳ ತಾ ಸಾರುತ್ತಹೀಯಾಳಿಸಲ್<br />ಭುವಿಯೊಳ್ಗಪ್ಪುದಲಾವಮಾನಮಿದರಿಂ ಲೇಸೆಂಬೆನಾನೋದನಂ!!ಗಣೇಶ ಭಟ್ಟ ಕೊಪ್ಪಲತೋಟhttps://www.blogger.com/profile/09632952963574718105noreply@blogger.comtag:blogger.com,1999:blog-3392983348147944134.post-64144658567278410562012-02-23T07:19:33.402-08:002012-02-23T07:19:33.402-08:00ಅದೂ ಸರಿಯೇ.. ಆದರೆ, ಈ ಪ್ರಯೋಗ ತಪ್ಪಿಲ್ಲ ಅನ್ನೋದು ನನ್ನ ಅ...ಅದೂ ಸರಿಯೇ.. ಆದರೆ, ಈ ಪ್ರಯೋಗ ತಪ್ಪಿಲ್ಲ ಅನ್ನೋದು ನನ್ನ ಅನಿಸಿಕೆ..<br />ವ್ಯಾಕರಣರೀತ್ಯಾ ತಪ್ಪಿದ್ದರೆ, ನೀ ಹೇಳಿದಂತೆಯೇ ಸರಿಪಡಿಸುವೆ..ಭೀಮಸೇನhttps://www.blogger.com/profile/12878234998864406897noreply@blogger.comtag:blogger.com,1999:blog-3392983348147944134.post-38557527250183594192012-02-23T06:37:21.662-08:002012-02-23T06:37:21.662-08:00ಕೊನೆಸಾಲು "....ಪರಿಹಾರ ಮಾಡಿ ಜಯವಂ...." ಎಂದು...ಕೊನೆಸಾಲು "....ಪರಿಹಾರ ಮಾಡಿ ಜಯವಂ...." ಎಂದು ಮಾಡಿಬಿಟ್ಟರೆ ಬಗೆಹರಿಯುತ್ತದೆಯಲ್ಲ!!ಗಣೇಶ ಭಟ್ಟ ಕೊಪ್ಪಲತೋಟhttps://www.blogger.com/profile/09632952963574718105noreply@blogger.comtag:blogger.com,1999:blog-3392983348147944134.post-43347631694641691272012-02-20T09:12:01.156-08:002012-02-20T09:12:01.156-08:00'ಪರಿಹಾರ' ಪದಕ್ಕೆ 'ಇಸು' ಪ್ರತ್ಯಯವನ್ನು...'ಪರಿಹಾರ' ಪದಕ್ಕೆ 'ಇಸು' ಪ್ರತ್ಯಯವನ್ನು ಸೇರಿಸಬಹುದೆಂದು ತಿಳಿದು 'ಪರಿಹಾರ ಮಾಡು' ಎಂಬರ್ಥದಲ್ಲಿ 'ಪರಿಹಾರಿಸು' ಅಂತ ಲೇಖಿಸಿದೆ.. ತಪ್ಪಿದ್ದಲ್ಲಿ ಸರಿಪಡಿಸುವೆ..!!ಭೀಮಸೇನhttps://www.blogger.com/profile/12878234998864406897noreply@blogger.comtag:blogger.com,1999:blog-3392983348147944134.post-48289521914022309252012-02-20T09:03:28.888-08:002012-02-20T09:03:28.888-08:00"ಗಂಗಾಜಲಂ ಮಂಡೆಯೋಳ್." !!!!
ಆ ಪದ್ಯವು ಕೆಲವು ..."ಗಂಗಾಜಲಂ ಮಂಡೆಯೋಳ್." !!!!<br />ಆ ಪದ್ಯವು ಕೆಲವು ವಾರಗಳ ಹಿಂದೆ ಪರಾಗಸ್ಪರ್ಶದಲ್ಲಿ ನಾನು ಬರೆದಿದ್ದ "ಬಿಂದುಪೂರ್ವಕ ಡಕಾರ"ಕ್ಕೆ ಅದ್ಭುತ ಉದಾಹರಣೆಯಾಗುತ್ತದೆ! ಬಹಳ ಚೆನ್ನಾಗಿದೆ.ಉಳಿದ ಮೂರು ಚರಣಗಳೂ ತುಂಬಾ ಉತ್ಕೃಷ್ಟಮಟ್ಟದಲ್ಲಿವೆ. "ಪರಿಹಾರಿಸೋ..." ಪ್ರಯೋಗ ಸರಿಯಾಗಿ ಅರ್ಥವಾಗಲಿಲ್ಲ.Srivathsa Joshihttps://www.blogger.com/profile/03855707885311442231noreply@blogger.com